ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Saturday, February 28, 2015
ಅನಂತ ಸತ್ಯ!
ಅಗಾಧ ಗಂಭೀರ ಮೌನದೆ
ನಾ ಕಾದಿರುವೆ ಗೆಳತಿ
ಆ ನೀಲ ಶರಧಿಯಂತೆ !
ನೀ ಹುಟ್ಟಿದ ಬೆಟ್ಟವ ತೊರೆದು
ಅಲೆದು ಬಂದು ಸೇರುವೆಯೆಂದು
ಬಳುಕುತ್ತಾ ಸುತ್ತಾಡಿ ಅಲ್ಲಿಲ್ಲಿ !
ಎಲ್ಲಿ ಹುಟ್ಟಿದರೇನು ನದಿಯದು
ಕೊನೆಗೆ ಸಾಗರವ ಸೇರಲೇಬೇಕಲ್ಲವೇ
ಎಂಬ ಅನಂತ ಸತ್ಯದಲ್ಲಿ !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment