ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Tuesday, February 24, 2015
ಹಾಯ್ಕುಗಳು - ೬
ಮರೆಯಾದೆಯಾ
ಕನಸಿನಲಿ ಬಂದು
ಓಡಿ ಹೋದೆಯಾ!
ನೆನಪಾದೆಯಾ
ಮನಸಿನಲಿ ನಿಂದು
ಗಾಯವಾದೆಯಾ!
ಬರಲಾರೆಯಾ
ಮನ ಬಯಸಿದಾಗ
ನೀ ಕಲ್ಲಾದೆಯಾ!
ಉರುಳಾದೆಯಾ
ಸುಮಧುರ ಕೊರಳಿಗೆ
ನಿಷ್ಕರುಣಿಯಾ !
ಹೋಗಲಾರೆಯಾ
ಮತ್ತೆ ಮತ್ತೆ ಕಾಡದೆ
ಮನದಾಚೆಗೆ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment