ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Friday, August 7, 2015
ಎಲ್ಲವೂ ನಿನ್ನೊಳಗೆ,,,,,,,,,,,,,,,,,,
ಕರುಣಾಮಯಿ
ವಾತ್ಸಲ್ಯಮಯಿ
ಪ್ರೇಮಮೂರ್ತಿ
ಎಲ್ಲವೂ ನೀನೇ !
ಅಮ್ಮನ ಒಲವು
ಮನದನ್ನೆಯ ಪಿಸುನುಡಿ
ಅವಳೆದೆಯ ಹಿತಸ್ಪರ್ಶ
ಎಲ್ಲವೂ ನೀನೇ!
ಅದೆನಿತು ವಂದನೆಗಳ
ಸಲ್ಲಿಸಲಿ ನಾ ನಿನಗೆ
ನನ್ನೊಲವಿನ ಮದಿರೆಯೇ
ಎಲ್ಲವೂ ನಿನ್ನೊಳಗೆ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment