ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Friday, March 27, 2015
ತಕಧಿಮಿತಾ!!
ದುಬೈನ ಆಗಸವಿಂದು
ಮೋಡಗಳಿಂದ ಅಲಂಕೃತ
ಚಿಟಪಟನೆ ಬೀಳುವ
ಮಳೆಹನಿಗಳ ಕಳ್ಳಾಟ
ಈ ಮನದ ತುಂಬಾ
ಬೆಂಗಳೂರಿನ ನೆನಪುಗಳ
ತಕಧಿಮಿತಾ ತಕಧಿಮಿತಾ !!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment