ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Saturday, April 4, 2015
ಗ್ರಹಣ ಬಿಡುತ್ತಿದೆಯಲ್ಲಾ!
ಗ್ರಹಣ ಹಿಡಿದಿತ್ತು ಕಣೇ
ತುಂಬು ಬಾಳಿಗೆ!
ಗ್ರಹಣ ಬಿಡುವ ಸಮಯ
ಹಾವು ಪೊರೆಯ ಬಿಟ್ಟಂತೆ!
ಬಲು ನೋವು ಬಲು ನೋವು
ಅದಷ್ಟು ಸುಲಭವಲ್ಲ!
ಆದರೂ ನೋವಲ್ಲೂ ಖುಷಿ ಕಣೆ
ಗ್ರಹಣ ಬಿಡುತ್ತಿದೆಯಲ್ಲಾ! :-)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment