ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Saturday, January 10, 2015
ದರ್ಪಣ
ಮೊಗವ ನೋಡಲೆಂದು ತಂದರೆ ದರ್ಪಣವ
ತೋರುತಿದೆ ಎದೆಯಾಳದ ನಿನ್ನದೇ ಬಿಂಬವ!
ದುರ್ಗಂಧವ ಕಳೆಯಲು ಹಚ್ಚಿದರೆ ಸುಗಂಧವ
ನೆನಪಿಸುತಿದೆ ನಿನ್ನದೇ ಮೈಯ್ಯ ಸುವಾಸನೆಯ!
ಬೇಸರ ಕಳೆಯಲು ಕೇಳಿದರೆ ಇಷ್ಟದ ಸಂಗೀತವ
ಮನ ಹಾಡುತಿದೆ ನಿನ್ನ ಕೊರಳ ಇಂಪಾದ ರಾಗವ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment