Wednesday, November 2, 2016

ನವೆಂಬರ್ ತಿಂಗಳ "ನಿಮ್ಮೆಲರ ಮಾನಸ"ದಲ್ಲಿ ನನ್ನ ಅಂಕಣ, ನಿಮ್ಮೆಲ್ಲರ ಓದಿಗಾಗಿ ಗೆಳೆಯರೆ.


2 comments:

Srisha said...

ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸದೆ ಇರುವ ವ್ಯಕ್ತಿ ಅಪರೂಪ. ಜೀವನದಲ್ಲಿ ಆಗಿಹೋಗಿರುವ ಅಂತಹ ವೈಯುಕ್ತಿಕ ಘಟನೆಗಳನ್ನು ಕಥೆ, ಕಾದಂಬರಿ, ಕವನ, ಚಿತ್ರ ಗಳ ಮೂಲಕ ಚಿತ್ರಿಸುವುದು ಎಲ್ಲರಿಗೂ ಸಾಧ್ಯವಲ್ಲ . ಇದು ಕಲೆ ಹಾಗು ಎದೆಗಾರಿಕೆಯ ಸಮ್ಮಿಶ್ರಣ ಶಕ್ತಿ . ಕುತೂಹಲದಿಂದ ಮುಂದಿನ ಸಂಚಿಕೆಯ ನಿರೀಕ್ಷೆ . ಒಬ್ಬರ ಅನಿಸಿಕೆ ಮತ್ತೊಬರದಾಗಿಲ್ಲವಾದಾಗ ಭಿನ್ನಾಭಿಪ್ರಾಯ, ಹಾಗು ಅನಿರೀಕ್ಷಿತ ಆತಂಕಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ . At times even when an apparent reason is given, you may find out that it is not really the crux of the matter. Anonymous

manju said...

ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.