ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Saturday, September 12, 2015
ಪುಟ್ಟದೊಂದು ಗೂಡು ಕಟ್ಟಿ ,,,,,,,,,,,
ಪುಟ್ಟದೊಂದು ಗೂಡು ಕಟ್ಟಿ
ಸಂಗಾತಿಯೊಡನೆ ಸಂಗ ಕಟ್ಟಿ
ಎರಡು ಪುಟ್ಟ ಜೀವ ಹುಟ್ಟಿ
ಹರುಷ ಎಲ್ಲೆ ಮೀರಿ ದಾಟಿ
ಸುಖದಿ ಸುರತ ರಾಗ ಮೀಟಿ
ಜಗದಿ ಪ್ರೀತಿಗೆ ಏನು ಸಾಟಿ
ಎಲ್ಲ ಎಲ್ಲೆ ಗಡಿಯ ದಾಟಿ
ಕೂಡಿ ಬಾಳೆ ಸ್ವರ್ಗವಾಯ್ತೆ
ಕ್ರೂರ ವಿಧಿಯು ತಾಳದಾಯ್ತೆ
ಗೂಡು ಛಿದ್ರ ಛಿದ್ರವಾಯ್ತೆ! :-(
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment